Image
Breaking News
• ಗೌರಿ ಗಣೇಶ ಹಬ್ಬದ ಶಾಂತಿಸಭೆಯಲ್ಲಿ 500ಕ್ಕೂ ಹೆಚ್ಚು ಜನರು ಭಾಗಿ.ಸಿ ಪಿ ಐ ಶ್ರೀ ಶೈಲ ಕೌಜಲಗಿ ಯವರಿಂದ ಕಾನೂನಿನ ಎಚ್ಚರಿಕೆ, ಶಾಂತಿಯ ಉಪದೇಶ. • ಶರಣರ ಮಾರ್ಗದಲ್ಲಿ ನಡೆಯಿರಿ : ಡಾ ಸಿ. ಸೋಮಶೇಖರ • ಶರಣರ ಮಾರ್ಗದಲ್ಲಿ ನಡೆಯಿರಿ : ಡಾ ಸಿ. ಸೋಮಶೇಖರ
11 Sep 2026 | 
ಬೇಥೆಲ ಮಹಿಳಾ ಸಬಲೀಕರಣ ಹಾಗೂ ಉದ್ಯಮಶೀಲತೆ ತರಬೇತಿ ಸಂಘ ವತಿಯಿಂದ ಸನ್ಮಾನ

ಬೇಥೆಲ ಮಹಿಳಾ ಸಬಲೀಕರಣ ಹಾಗೂ ಉದ್ಯಮಶೀಲತೆ ತರಬೇತಿ ಸಂಘ ವತಿಯಿಂದ ಸನ್ಮಾನ



Author : Vinayak M Bhat

ಕಲಘಟಗಿ :  ಜಿಲ್ಲಾ ಅತ್ಯುತ್ತಮ ಮಟ್ಟದ ತನಿಖಾ ವರದಿ ಪ್ರಶಸ್ತಿ ಪಡೆದ ಗಿರೀಶ ಮುಕ್ಕಲ್ಲ ಅವರಿಗೆ ಬೇಥೆಲ ಮಹಿಳಾ ಸಬಲೀಕರಣ ಹಾಗೂ ಉದ್ಯಮಶೀಲತೆ ತರಬೇತಿ ಸಂಘ ವತಿಯಿಂದ ಸನ್ಮಾನ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಜಯಾ ಹೊನ್ನಕಳಸಿ, ಗೌರವ ಕಾರ್ಯದರ್ಶಿ ಅನುಸೂಯ ಶೀಲವಂತರ, ಪ್ರತಿಭಾ ಪುರದನಗೌಡರ, ಸುನೀತಾ ಬಳಿಗೆರ್, ಸೌಮ್ಯ ನಾಯ್ಕ, ವಿನಾಯಕ ಭಟ್, ಅಶೋಕ್ ಶೀಲವಂತರ, ತಿಪ್ಪಣ್ಣ ಕುರಗುಂದ, ಗೌಡರ ಓಣಿ, ಗ್ರಾಮದೇವಿ ಗುಡಿ ಓಣಿ ಮಹಿಳಾ  ಸದಸ್ಯರು ಉಪಸ್ಥಿತರಿದ್ದರು.