Image
Breaking News
• 28 ವರ್ಷಗಳಿಂದ  ಗೋಬರ್ ಗ್ಯಾಸ್ ನಿಂದಲೇ ಅಡುಗೆ • ಬೇಲಿಯೇ ಎದ್ದು ಹೊಲ ಮೇದಂತಾಗಿದೆ :ನಾಗರಾಜ ಛಬ್ಬಿ. • ಮಹಿಳೆಯರು ಕೃಷಿ ಕ್ಷೇತ್ರದ ಆಧಾರ :ಗಣಪತಿ ಹೆಗಡೆ.
01 Jun 2026 | 
ವಾಹನ ಅಪಘಾತ – ಶಿಕ್ಷಕಿ ಸಾವು

ವಾಹನ ಅಪಘಾತ – ಶಿಕ್ಷಕಿ ಸಾವು



Author : Vinayak M Bhat

ತಾಲೂಕಿನ ಹಿರೇಹೊನ್ನಳ್ಳಿ ಗ್ರಾಮದ ಧೂಳಿಕೊಪ್ಪ ಕ್ರಾಸ್ ಬಳಿ ನಡೆದ ಆಕಸ್ಮಿಕ ಅಪಘಾತದಲ್ಲಿ ಧೂಳಿಕೊಪ್ಪ HPS ಶಾಲೆಯ ಶ್ರೀಮತಿ G. S ತುಮರಿಮಠ ವಾಹನ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಕಲಘಟಗಿ ಪೊಲೀಸರು ಸಿಬ್ಬಂದಿಗಳು ಮುಂದಿನ ತನಿಖೆ ಕೈಗೊಂಡಿದ್ದಾರೆ.